ವಿಷಯಕ್ಕೆ ಹೋಗಿ
ಹುಕ್ಕೇರಿ ತಾಲೂಕಿನ ಮದಿಹಳ್ಳಿಯ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮಿ ದೇವಿಯ ಜಾತ್ರೆಯ ದಿನಾಂಕ 18/19/20 ಏಪ್ರಿಲ್ 2024 ರಂದು ನಡೆಯಲಿದ್ದು ಸದರಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಕರೆಮ್ಯಾ ದೇವಿಯ ದೇವಸ್ಥಾನದ ಆವರಣದಲ್ಲಿ ದಿನಾಂಕ 31/3/2024 ರಂದು ಗ್ರಾಮದ ಹಿರಿಯರು ಸಮ್ಮುಖದಲ್ಲಿ ನಡೆಸಲಾಯಿತು. ಇಂದಿನ ಸಭೆಯಲ್ಲಿ ದೇವಿಯ ಪಲ್ಲಕ್ಕಿಯನ್ನು ಆರತಿ ಅಂದಿಗೆ ಗ್ರಾಮ ಪಂಚಾಯಿತಿಯ ಬದಲಾಗಿ ಈಶ್ವರ ಲಿಂಗನ ಗುಡಿ ಆವರಣದಲ್ಲಿ ಕುಡಿಸುವುದು ಆರತಿಗಳನ್ನು ಅಲ್ಲಿಯವರೆಗೆ ತೆಗೆದುಕೊಂಡು ಬರುವುದು ಕಮಿಟಿ ನಿರ್ಣಯವು. ಜಾತ್ರೆಯ ಪಟ್ಟಿ ಇವರ ಹೊಲ ಇಲ್ಲದ ವ್ಯಕ್ತಿಗಳಿಗೆ ದುಡಿಯೋರಿಗೆ 1000 ರೂ ಹೊಲ ಇದ್ದವರಿಗೆ ರೈತರಿಗೆ 1500 ಜಾತ್ರಾ ನಿಮಿತವಾಗಿ ಯಾವುದೇ ಕೆಟ್ಟ ಘಟನೆಗಳು ನಡೆಯದ ಹಾಗೆ ನೋಡಿಕೊಂಡು ಹೋಗಲು 40 ಜನರ ತಂಡ ನಿರ್ಮಿಸುವುದು ಗ್ರಾಮದ ಹಿರಿಯರು ಹೇಳೋ ಮಾತನ್ನು ಯಾರು ಮಿರತಕ್ಕದಲು ಎರಡು ದಿನಗಳ ಅಂಬಲಿಗಾಡಿಗಳ ಮೆರವಣಿಗೆಯನ್ನು ವಾದ್ಯ ಮೇಳ ಹಾಗೂ ಅಂಬ್ಲಿ ಕೊಡ ಹೊತ್ತು ಸುಮಂಗಲೆಯರೂಂದಿಗೆ ಮೆರವಣಿಗೆ ಮೂಲಕ 11: ಒಳಗೆ ಲಕ್ಷ್ಮೀದೇವಿ ಗುಡಿಗೆ ಹೋಗೋದು ಪ್ರತಿವರ್ಷದಂತೆ ಈ ವರ್ಷವೂ ಮಹಾಪರ್ಸಾದದ ಕಾರ್ಯಕ್ರಮವನ್ನು ಯಥಾವತ್ತಾಗಿ ಜರವಾಗುವುದು ಗುರುವಾರ ದಿನಾಂಕ 18/4/2024 ರಂದು ಬೆಳಿಗ್ಗೆ 10:00 ಗಂಟೆ ರಿವರ್ಸ್ ಟ್ಯಾಕ್ಟರ್ ಕ್ಟರ್ ಶರತ್ ಪ್ರಥಮ ಬಹುಮಾನ ಹತ್ತು ಸಾವಿರ ರೂಪಾಯಿ ದ್ವಿತೀಯ ಬಹುಮಾನ 7500 ತೃತೀಯ ಬಹುಮಾನ ರೂ.5000 ಅದೇ ದಿನ ರಾತ್ರಿ 10:30 ಕ್ಕೆ ಮದ್ದಿಹಳ್ಳಿ ಗ್ರಾಮದ ಎಲ್ಲಾ ಆನ್ಲೈನ್ ಉದ್ಯೋಗಗಳಿಂದ ಆರ್ಕೆಸ್ಟ್ ಕಾರ್ಯಕ್ರಮ ಜರುಗಿಸಿ ಕೊಡುತ್ತಾರೆ ರಿವರ್ಸ್ ಟ್ಯಾಕ್ಟರ್ ಮೂರು ಬಹುಮಾನಗಳನ್ನು ಮದಿಹಳ್ಳಿ ಗ್ರಾಮದ ಎಲ್ಲಾ ಟ್ಯಾಕ್ಟರ್ ಮಾಲಕರು ನೀಡುತ್ತಾರೆ ಶುಕ್ರವಾರ ದಿನಾಂಕ 19.04.2024 ರಂದು ಬೆಳಗ್ಗೆ 9:00 ಬಡಿಗೇ ಬಾರಕೋಲ ರಹಿತ ಕೈಯಲ್ಲಿ ಎತ್ತಿನ ಹಗ್ಗ ಹಿಡಿದು ಓಡುವುದು ಶರತ್ತು ಪ್ರಥಮ ಬಹುಮಾನ 5000 ದ್ವಿತೀಯ ಬಹುಮಾನ 3000 ತೃತೀಯ ಬಹುಮಾನ ಮಾರುತಿ ವಿಠಲ್ ಒಳಗಿ ಕೊಡ್ತಾರೆ ಅದೇ ದಿನ ಮಧ್ಯಾಹ್ನ 3:00ಗೆ ಟಗರಿನ ಕಾಳಂಗ ಹಲ್ಲು ಹಚ್ಚಿದ ಟಗರು ಹಾಗೂ ಹಲ್ಲು ಇಲ್ಲದ ಜರುಗಿತ್ತವೆ ಪ್ರಥಮ ಬಹುಮಾನ 5000 ದ್ವಿತೀಯ ಬಹುಮಾನ 3000 ತೃತೀಯ ಬಹುಮಾನ 25000 ಅದೇ ದಿನ ರಾತ್ರಿ 10:30 ಕ್ಕೆ ಕರೆಮ್ಮ ದೇವಿ ನಾಟಕ ಸಂಘ ಮದಿಹಳ್ಳಿ ಇವರಿಂದ ರೈತನ ಬಂಗಾರ ನೇಗಿಲ ಸಿಂಗಾರ ಎಂ ಸಾಮಾಜಿಕ ನಾಟಕ. ಶನಿವಾರ ದಿನಾಂಕ 20 4 2024 ರಂದು ಬೆಳಿಗ್ಗೆ 9 ಗಂಟೆಗೆ ಬಡಿಗೆ ಬಾರುಕೋಲು ರಹಿತ ಭವ್ಯ ಜೋಡೆತ್ತುಗಳು ಗಾಡಿ ಶರತ್ತು ಪ್ರಥಮ ಬಹುಮಾನ 50500 ಮದಿಹಳ್ಳಿ ಲಕ್ಷ್ಮಿ ಮಾತಾ ಕೋ ಸೌಹಾರ್ದ ಸ ನಿಯಮಿತ ಮದಿಹಳ್ಳಿ ಇದರ 11 ಜನ ನಿರ್ದೇಶಕ ಮಂಡಳಿ ಇವರಿಂದ ದ್ವಿತೀಯ ಬಹುಮಾನ 30,000 ತೃತೀಯ ಬಹುಮಾನ 20,000 ಅದೇ ದಿನ ರಾತ್ರಿ 10:30 ಕ್ಕೆ ಲಕ್ಷ್ಮಿ ದೇವಿ ನಾಟಕ ಸಂಘ ಮದಿಹಳ್ಳಿ ರಾಧಾಕೃಷ್ಣ ಬೈಲಾಟ ಹಾಗೂ 10:30 ಕ್ಕೆ ಬಸ್ಟಾಂಡ್ ಹತ್ತಿರ ಡಾಲ್ಬಿ ಕಾರ್ಯಕ್ರಮ ಜರುಗುತ್ತದೆ. ಇವತ್ತಿನ ದಿವಸ ಈ ಸಭೆಯಲ್ಲಿ ಮಹಾದೇವ ಜಿನರಾಳಿ ಗೋಪಾಲ್ ಬಾಗಿ ಕಾಡಪ್ಪ ಕುರುಬೇಟಿ ಕಾಡಪ್ಪ ಜಿನರಾಳಿ ಭೀಮಸೇನ್ ಬಾಗಿ ಶಿವಪ್ಪ ಮುತ್ತಗೆ ಸದಾನಂದ ಬಾಗಿ ಬಸವರಾಜ್ ಬಾಗಿ ನಾರಾಯಣ ರಾಮನಕಟ್ಟಿ ಕಾಡಪ್ಪ ಹೊಸಮನಿ ಅಂಬರೀಶ್ ಬನ್ನಕಗೋಳ ವಿಜಯ ಮಡಿವಾಳ ಶಿವಾನಂದ್ ಜಿನರಾಳಿ ಬಹುಸಾಬ್ ಪಾಂಡ್ರೆ ಗಣಪತಿ ವಾಳಿಕಿ ಮಾನಿಕ್ ಬಾಗಿ ಕಾಶಪ್ಪ ಮುತ್ತಗಿ ಬಸಗೌಡ ಪಾಟೀಲ್ ಬಾಳಪ್ಪ ಬನ್ನಕಗೋಳ ರಾಜು ಪವರ ಶ್ರೀನಾಥ್ ಬಾಗಿ ಮಲ್ಲಪ್ಪಾ ಜಿನರಾಳಿ ಶಂಕರ್ ಬಾಗಿ ಕೆಂಪಣ್ಣ ಕುರುಬೇಟಿ ಸಂಜು ಬನ್ನಕಗೋಳ ಬಾಳಪ್ಪ ಗ್ಯಾನಪ್ಪ ಬಾಗಿ ಉಪಸ್ಥಿದ್ದರು. ವರದಿ :-ಸಂತೋಷ ಪಾಟೀಲ್, ಹುಕ್ಕೇರಿ.
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು