ವಿಷಯಕ್ಕೆ ಹೋಗಿ
ಶ್ರೀಪತಿ ಅಣ್ಣಾಸಾಹೇಬ ಮಾನೆ ಇವರ 12ನೇ ವರ್ಷದ ಪುಣ್ಯಸ್ಮರಣೆ.....! ಶ್ರೀಪತಿ ಅಣ್ಣಾಸಾಹೇಬ ಮಾನೆ ಸಾಕಿನ ಚಿಕ್ಕೋಡಿ ಇವರ ಜನನ ದಿನಾಂಕ 1/6/1936 ಮರಣ ಹೊಂದಿದ ದಿನಾಂಕ 14/04/2012. ಇವರು ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಅಗಲಿ 12 ವರ್ಷಕಳೆಯಿತು. ಆದರೆ ಇವರ ನೆನಪು ಎಲ್ಲರ ಹೃದಯದಲ್ಲಿ ಸದಾ ಕಾಲ ಜೊತೆಯಲ್ಲಿ ಇದೆ.ಪತ್ನಿಗೆ ನೆಚ್ಚಿನ ಪತಿಯಾಗಿ ಮಕ್ಕಳಿಗೆ ಮಮತೆಯ ತಂದೆಯಾಗಿ ಸಹೋದರ ಸಹೋದರಿಯರಿಗೆ ಹಿರಿಯನ್ನಾಗಿ ಬಂದು ಮಿತ್ರರಿಗೆ ಪ್ರೇಮ ಬಂಧನದಿ ನೆರೆಹೊರೆಯವರಿಗೆ ಆದರ್ಶವಾಗಿ ಬದುಕಿ,ಅಕಾಲಿಕವಾಗಿ ನಮ್ಮೆಲ್ಲರನ್ನು ಅಗಲಿ ಮರೆಯಾದ ಓ ಚೇತನವೇ ನಿಮಗೆ ನಮ್ಮ ಅಶ್ರುತರ್ಪಣೆ . ನಾವು ಇನ್ನೂ ಕೂಡ ನೀವು ತೋರಿದ ಮಾರ್ಗದರ್ಶನದಲ್ಲಿ ನಡೆಯುತ್ತಲ್ಲೇ ಇದ್ದೇವೆ. ಇಂತಿ ನಿಮ್ಮ ಬಂಧು ಬಳಗ ಪತ್ನಿ ಫುಲಾವತಿ ಮಾನೆ, ಮಕ್ಕಳು ಮತ್ತು ಮೊಮ್ಮಕ್ಕಳು, ಅಳಿಯಂದಿರು ಊರಿನ ಗ್ರಾಮಸ್ಥರು, , ನಮಗೆಲ್ಲಾ ದಾರಿದೀಪ ತೋರಿದ ಶ್ರೀಪತಿ ಅಣ್ಣಾಸಾಹೇಬ್ ಮನೆ ಮತ್ತೆ ಹುಟ್ಟಿ ಬಾ ಓ ನನ್ನ ದೇವರೇ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು