ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸಿದ್ದಾಪುರವಾಡಿ ಗ್ರಾಮದಲ್ಲಿ ಭೀಮ ಘರ್ಜನೆ ಯುವರಾಜ್ ಬನ ಸಂಘಟನೆಯ ಶಾಖೆ ಉದ್ಘಾಟನಾ ಸಮಾರಂಭ ಅತಿ ವಿಜ್ರಂಭನೆಯಿಂದ ಜರಗಿತು ಈ ಕಾರ್ಯಕ್ರಮಕ್ಕೆ ಭೀಮ ಘರ್ಜನೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಆದ ಶ್ರೀ ಯುತ ಯುವರಾಜ್ ಕಾಂಬಳೆ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಸಮಿತಿಯ ಅಧ್ಯಕ್ಷರು ಜಿಲ್ಲಾ ಅಧ್ಯಕ್ಷರು ತಾಲೂಕ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿದಂತೆ ಗ್ರಾಮ ಶಾಖಾ ಅಧ್ಯಕ್ಷರು ಕೂಡ ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಜರಗಿಸಿಕೊಟ್ಟ ಗ್ರಾಮ ಘಟಕ ಅಧ್ಯಕ್ಷರಾದ ಶ್ರೀ ಶ್ರೀಧರ್ ಹೌಸ್ರಾಜ್ ಕಾಂಬಳೆ ಹಾಗೂ ದೀಪಕ್ ಶಿವಾಜಿ ಕಾಂಬಳೆ ಹಾಗೂ ವಿಕ್ರಮ ಮಾನೆ ಮತ್ತು ಅಮರ್ ಸಾಳಿ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರಗಿತುಇದೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಅಧ್ಯಕ್ಷರಾದ ಮಾಂತೇಶ್ ಕಾಂಬಳೆ , ಬೆಳಗಾವಿ ಜಿಲ್ಲಾಧ್ಯಕ್ಷರಾದ ಸಚಿನ್ ಕಾಂಬಳೆ, ಅರವಿಂದ ಮೇತ್ರಿ ಚಿಕ್ಕೋಡಿ ತಾಲೂಕ ಅಧ್ಯಕ್ಷರಾದ ಅಕ್ಷಯ್ ಕುರಳೆ, ಅಥಣಿ ಯುವ ಘಟಕ ಅಧ್ಯಕ್ಷರಾದ ಕುಶಪ್ಪ ಕಾಂಬಳೆ , ರಾಜ್ಯ ಸಂಚಾಲಕರಾದ ಭೈರು ಕಾಂಬಳೆ, ವಿಕ್ರಮ ಚಂದ್ರು ಕಾಂಬಳೆ , ಓಂಕಾರ್ ಕಾಂಬಳೆ, ಕಾರ್ತಿಕ್ ಕಾಂಬಳೆ, ಗುಂಡು ಕಾಂಬಳೆ, ಪ್ರಭಾಕರ್ ಕಾಂಬಳೆ, ವಿಶಾಲ ಲಂಬುಗೋಳ, ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು