ವಿಷಯಕ್ಕೆ ಹೋಗಿ
🔱ಓಂ ನಮಃ ಶಿವಾಯ 🔱 ಶ್ರಾವಣ ಮಾಸದ ನಾಲ್ಕನೇ ಸೋಮವಾರ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮದಲ್ಲಿರುವ ಶ್ರೀ ಮಹಾ ಶಿವಾಲಯದಲ್ಲಿ ಮಹಾಶಿವನಿಗೆ ಲೋಕಕಲ್ಯಾಣಾರ್ಥಕವಾಗಿ ಜಲಾಭಿಷೇಕ.ಕ್ಷೀರಾಭಿಷೇಕ. ಮಹಾರುದ್ರಾಭಿಷೇಕ ಶಿವ ಅಷ್ಟೋತ್ತರ ಮಹಾಮಂಗಳಾರತಿ ಭಸ್ಮಾರ್ಚನೆ,, ಪುಷ್ಪಾಲಂಕಾರ ವಿಶೇಷ ಭಸ್ಮಾಲಂಕಾರ. ಸೇವೆಯನ್ನು ಶ್ರೀ ವೇ!! ಮೂ ಪ್ರಸಾದ್ ಗುರೂಜಿ ಇವರಿಂದ ನೆರವೇರಿಸಲಾಯಿತು ಎಲ್ಲ ಭಕ್ತಾದಿಗಳಿಗೂ ಆ ಭಗವಂತ ಆಯುಷ್ಯ. ಆರೋಗ್ಯ. ಭಾಗ್ಯ. ಸಕಲ. ಸಿರಿಸಂಪತ್ತು ಕೊಟ್ಟು ಕರುಣಿಸಲಿ ಎಂದು ಪ್ರಾರ್ಥಿಸಿದ್ದರು.....🙏
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು